Sunday, 14 December 2025

 ಯಕ್ಷ ರಂಗಾಯಣ ಕಾರ್ಕಳದ ರೆಪರ್ಟರಿ ಕಲಾವಿದರು ಅಭಿನಯಿಸಿದ ನಾಟಕ

ಮಹಾತ್ಮರ ಬರವಿಗಾಗಿ

ಮೂಲ: ಆರ್‌ ಕೆ ನಾರಾಯಣನ್

ಕನ್ನಡಕ್ಕೆ : ಚಿ ನ ಮಂಗಳ

ನಿರ್ದೇಶನ ಶ್ರೀಕಾಂತ್‌ ಎನ್‌ ವಿ

ಅರೆಹೊಳೆ ಪ್ರತಿಷ್ಠಾನ, ಆಯನ ನಾಟಕ ಮನೆ, ಗೆಳೆಯರ ಬಳಗ, ಅಸ್ತಿತ್ವ ಮತ್ತು ಸಂತ ಅಲೋಶಿಯಸ್‌ ರಂಗ ಅಧ್ಯಯನ ಕೇಂದ್ರ ಇವರೆಲ್ಲರ ಸಹಯೋಗದಲ್ಲಿ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ LCRI ಸಭಾಂಗಣದಲ್ಲಿ 

ದಿನಾಂಕ 14-12-2025 ರಂದು ಶನಿವಾರ ನಾಟಕ ಪ್ರದರ್ಶನಗೊಂಡಿತು 






































No comments:

Post a Comment