ಯಕ್ಷ ರಂಗಾಯಣ ಕಾರ್ಕಳದ ರೆಪರ್ಟರಿ ಕಲಾವಿದರು ಅಭಿನಯಿಸಿದ ನಾಟಕ
ಮಹಾತ್ಮರ ಬರವಿಗಾಗಿ
ಮೂಲ: ಆರ್ ಕೆ ನಾರಾಯಣನ್
ಕನ್ನಡಕ್ಕೆ : ಚಿ ನ ಮಂಗಳ
ನಿರ್ದೇಶನ ಶ್ರೀಕಾಂತ್ ಎನ್ ವಿ
ಅರೆಹೊಳೆ ಪ್ರತಿಷ್ಠಾನ, ಆಯನ ನಾಟಕ ಮನೆ, ಗೆಳೆಯರ ಬಳಗ, ಅಸ್ತಿತ್ವ ಮತ್ತು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಇವರೆಲ್ಲರ ಸಹಯೋಗದಲ್ಲಿ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ LCRI ಸಭಾಂಗಣದಲ್ಲಿ
ದಿನಾಂಕ 14-12-2025 ರಂದು ಶನಿವಾರ ನಾಟಕ ಪ್ರದರ್ಶನಗೊಂಡಿತು
No comments:
Post a Comment