nannasaakshi
Monday, 7 July 2025
ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು ಇವರ
17 ನೇ ವಾರ್ಷಿಕೋತ್ಸವದ ಪ್ರಯುಕ್ತ
ಸಂತ ಅಲೋಶಿಯಸ್ ಕಾಲೇಜಿನ ಎಲ್ ಸಿ ಆರ್ ಐ ಸಭಾಂಗಣದಲ್ಲಿ ಪ್ರದರ್ಶನಗೊಂಡ
ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಕಥೆ ಆಧಾರಿತ ನಾಟಕ
ಎದೆಯ ಹಣತೆ
ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು ಇವರ
17 ನೇ ವಾರ್ಷಿಕೋತ್ಸವದ ಪ್ರಯುಕ್ತ
ಸಂತ ಅಲೋಶಿಯಸ್ ಕಾಲೇಜಿನ ಎಲ್ ಸಿ ಆರ್ ಐ ಸಭಾಂಗಣದಲ್ಲಿ ಪ್ರದರ್ಶನಗೊಂಡ
ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧಾರಿತ ನಾಟಕ
ಮಾಯಾಮೃಗ
Thursday, 12 June 2025
ರಂಗಾಯಣ ಮೈಸೂರಿನ ಹಿರಿಯ ಕಲಾವಿದರು ಅಭಿನಯಿಸಿದ ನಾಟಕ
ಮಿ. ಬೋಗೀಸ್
ಈ ನಾಟಕ ದಿನಾಂಕ 15-04-2025 ರಂದು
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ
LCRI ಆಡಿಟೋರಿಯಂ ನಲ್ಲಿ ಪ್ರದರ್ಶನ ಗೊಂಡಿತು.
ಜರ್ನಿ ಥಿಯೇಟರ್ ಗ್ರೂಪ್ (ರಿ) ಮಂಗಳೂರು ಮತ್ತು
ರಂಗ ಅಧ್ಯಯನ ಕೇಂದ್ರ,
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಈ ನಾಟಕವನ್ನು ಆಯೋಜನೆ ಮಾಡಿದ್ದವು.
Older Posts
Home
Subscribe to:
Posts (Atom)