ಅರೆಹೊಳೆ ನಾಟಕೋತ್ಸವದ ನಾಲ್ಕನೆಯ ದಿನ ಪ್ರದರ್ಶನಗೊಂದ ನಾಟಕ
ಬೆತ್ತಲಾಟ
ಮಂದಾರ (ರಿ) ಬ್ರಹ್ಮಾವರ ಈ ತಂಡ ಅಭಿನಯಿಸಿದ ಈ ನಾಟಕದ
ಮೂಲ : ದಾರಿಯೋ ಪೊ
ಕನ್ನಡಕ್ಕೆ : ಪ್ರಕಾಶ್ ಗರುಡ
ವಿನ್ಯಾಸ ಮತ್ತು ನಿರ್ದೇಶನ: ರೋಹಿತ್ ಎಸ್ ಬೈಕಾಡಿ
ಬೆಳಕು: ರಾಜು ಮಣಿಪಾಲ್
ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ
ರಥಬೀದಿ ಗೆಳೆಯರು ಉಡುಪಿ ಆಯೋಜನೆಯಲ್ಲಿ
ದಿನಾಂಕ 29 ಮಾರ್ಚ್ 2025 ರಂದು
ಮುದ್ದಣ ಮಂಟಪ, ಎಂಜಿಎಂ ಕಾಲೇಜು ಉಡುಪಿ ಇಲ್ಲಿ
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಈ ತಂಡ
ಅಭಿನಯಿಸಿದ ವಿಭಿನ್ನವಾದೊಂದು ನಾಟಕ
ದಿ ಫಯರ್
ಮೂಲ: ಎಡುವರ್ಡೋ ಗೆಲಿಯಾನೋ
ಕನ್ನಡ ರೂಪಾಂತರ: ಕೆ.ಪಿ.ಸುರೇಶ್
ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ: ಸಂತೋಷ್ ನಾಯಕ್ ಪಟ್ಲ
ಬೆಳಕು: ಪೃಥ್ವಿನ್ ಉಡುಪಿ