Monday, 5 January 2026

 

ಬೈಕಾಡಿ ಜನಾರ್ಧನ ಆಚಾರ್‌ ಅವರ 75ನೇ ಜನ್ಮದಿನೋತ್ಸವದ ಪ್ರಯುಕ್ತ

ಬೈಕಾಡಿ ಪ್ರತಿಷ್ಠಾನ (ರಿ) ಮಂಗಳೂರು

ಏರ್ಪಡಿಸಿದ ಬೈಕಾಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದರ್ಶನಗೊಂಡ ನಾಟಕ

ಭಾಸ ಪಂಚಕ

ಭಾಸ ಮಹಾಕವಿಯ ಐದು ನಾಟಕಗಳ ಸಂಕಲಿತ ರೂಪವಾದ ಈ ನಾಟಕವನ್ನು 

ನಟನ ರಂಗಶಾಲೆ ಮೈಸೂರು ಇಲ್ಲಿನ 

ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು

ಕನ್ನಡ ಅನುವಾದ: ಡಾ.ಕೆ ಕೃಷ್ಣಮೂರ್ತಿ

ಸಂಗೀತ:  ದಿಶಾ ರಮೇಶ್

ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ : ಮೇಘ ಸಮೀರ




























































No comments:

Post a Comment