ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ
ರಥಬೀದಿ ಗೆಳೆಯರು ಉಡುಪಿ ಆಯೋಜನೆಯಲ್ಲಿ
ದಿನಾಂಕ 29 ಮಾರ್ಚ್ 2025 ರಂದು
ಮುದ್ದಣ ಮಂಟಪ, ಎಂಜಿಎಂ ಕಾಲೇಜು ಉಡುಪಿ ಇಲ್ಲಿ
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಈ ತಂಡ
ಅಭಿನಯಿಸಿದ ವಿಭಿನ್ನವಾದೊಂದು ನಾಟಕ
ದಿ ಫಯರ್
ಮೂಲ: ಎಡುವರ್ಡೋ ಗೆಲಿಯಾನೋ
ಕನ್ನಡ ರೂಪಾಂತರ: ಕೆ.ಪಿ.ಸುರೇಶ್
ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ: ಸಂತೋಷ್ ನಾಯಕ್ ಪಟ್ಲ
ಬೆಳಕು: ಪೃಥ್ವಿನ್ ಉಡುಪಿ
No comments:
Post a Comment