ಪುತ್ತೂರಿನ ಶಿವರಾಮ ಕಾರಂತ ಬಾಲವನ, ಪರ್ಲಡ್ಕದಲ್ಲಿ
ಕಾರಂತರ ೧೨೪ ನೇ ಜನ್ಮದಿನದ ನೆನಪಿಗಾಗಿ ಆಯೋಜನೆಗೊಂಡ
ಕಾರಂತ ಸ್ಮರಣೆ ಕಾರ್ಯಕ್ರಮದಲ್ಲಿ
ಯಕ್ಷ ರಂಗಾಯಣ ಕಾರ್ಕಳ ಇದರ ರೆಪರ್ಟರಿ ಕಲಾವಿದರು ಅಭಿನಯಿಸಿದ
ಕಾರಂತರ ಗೀತ ನಾಟಕ
ಸೋಮಿಯ ಸೌಭಾಗ್ಯ
ರಚನೆ: ಡಾ.ಕೆ ಶಿವರಾಮ ಕಾರಂತ
ಸಂಗೀತ: ಭಿನ್ನಷಡ್ಜ
ವಿನ್ಯಾಸ ಮತ್ತು ನಿರ್ದೇಶನ: ಗಣೇಶ ಮಂದಾರ್ತಿ