ದಿನಾಂಕ 28-02-2025 ರಂದು
ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ
"ನಿರ್ದಿಗಂತ ರಂಗ ಉತ್ಸವ"ದ ಮೊದಲನೆಯ ದಿನ ಪ್ರದರ್ಶನಗೊಂಡ ನಾಟಕ
ಗುಡಿಯ ನೋಡಿರಣ್ಣ
ತಂಡ: ಆಟ-ಮಾಟ ಧಾರವಾಡ
ನಿರ್ದೇಶನ: ಮಹಾದೇವ ಹಡಪದ
ದಿನಾಂಕ 26-02-2025 ರಂದು ಶಿವರಾತ್ರಿಯ ದಿನ
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ
ನಾಟ್ಯ ನಿನಾದ ಕಲಾ ಶಾಲೆ ನೀರ್ಕಜೆ ವಿದ್ಯಾರ್ಥಿಗಳು
ಪ್ರಸ್ತುತ ಪಡಿಸಿದ ಭರತನಾಟ್ಯ ಕಾರ್ಯಕ್ರಮದ ಚಿತ್ರಗಳು