ರಾಮ ಮನೋಹರ ಲೋಹಿಯಾ ಲೇಖನಗಳನ್ನು ಆಧರಿಸಿದ ನಾಟಕ
ರಾಮ ಕೃಷ್ಣ ಶಿವ
ರಂಗರೂಪ, ವಿನ್ಯಾಸ, ಸಂಗೀತ, ನಿರ್ದೇಶನ: ಗಣೇಶ್ ಮಂದಾರ್ತಿ
ಪ್ರಸ್ತುತಿ: ಕರಾವಳಿಯ ನಿರ್ದಿಗಂತ
ಸ್ಥಳ: LCRI Auditorium (St Aloysius, Mangalore)
ಲೋಹಿಯಾ ದೃಷ್ಟಿಕೋನದಲ್ಲಿ ಮೂರೂ ಪಾತ್ರಗಳನ್ನು ಚಿತ್ರಿಸಿದ ಚಂದದ ಪ್ರಸ್ತುತಿ
ಕೇವಲ ಐದೇ ಮಂದಿ ನಟರು ರಂಗದಮೇಲೆ ನೂರಾರು ಪಾತ್ರಗಳಾಗುವ
ಬೆರಗಾಗಿಸುವ ಪ್ರಯೋಗ
ನೋಡಲೇಬೇಕಾದ ನಾಟಕ
No comments:
Post a Comment