ಯಕ್ಷ ರಂಗಾಯಣ ಕಾರ್ಕಳದ ರೆಪರ್ಟರಿ ಕಲಾವಿದರು ಅಭಿನಯಿಸಿದ ನಾಟಕ
ಗುಲಾಮನ ಸ್ವಾತಂತ್ರ್ಯ ಯಾತ್ರೆ
ಮೂಲ: ತೌಫೀಕ್-ಅಲ್-ಹಕೀಂ
ಕನ್ನಡ ರೂಪಾಂತರ: ಎಂ ಎಸ್ ಫ್ರಭು
ನಿರ್ದೇಶನ: ಬಿ ಆರ್ ವೆಂಕಟರಮಣ ಐತಾಳ್
ಅರೆಹೊಳೆ ಪ್ರತಿಷ್ಠಾನ, ಆಯನ ನಾಟಕ ಮನೆ, ಗೆಳೆಯರ ಬಳಗ, ಅಸ್ತಿತ್ವ ಮತ್ತು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಇವರೆಲ್ಲರ ಸಹಯೋಗದಲ್ಲಿ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ LCRI ಸಭಾಂಗಣದಲ್ಲಿ
ದಿನಾಂಕ 13-12-2025 ರಂದು ಶನಿವಾರ ನಾಟಕ ಪ್ರದರ್ಶನಗೊಂಡಿತು